ಮಾಜಿ ಶಾಸಕ ಎಸ್.ಜಿ.ನಂಜಯ್ಯನ ಮಠ, ಸಹಕಾರಿ ಧುರೀಣ ರವೀಂದ್ರ ಕಲಬುರ್ಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜು ಕಿಡಕಿಮನಿ ಪಾಲ್ಗೊಂಡಿದ್ದರು. ಅಮೀನಗಡದಲ್ಲಿ ರಥೋತ್ಸವ: ಪ್ರತಿ ವರ್ಷ ಭಾರತ ಹುಣ್ಣಿಮೆಯಂದು ನಡೆಯುವ ಪಟ್ಟಣದ ಬನಶಂಕರಿ ದೇವತೆ ರಥೋತ್ಸವ ಸಂಭಮದಿಂದ ಜರುಗಿತು. ಬೆಳಿಗ್ಗೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಮುಖಂಡರಾದ ಗುರುನಾಥ ಚಳ್ಳಮರದ, ಪತ್ರಕರ್ತ ರಾ.ನರಸಿಂಹ ಮೂರ್ತಿ, ಪ್ರಮೋದ ಹಿರೇಮಠ ಇದ್ದರು.