ಹಿಂದೂ ಜಾಗರಣಾ ವೇದಿಕೆ ಅಧ್ಯಕ್ಷ ಹುಲಗೇಶ ನಾಯಕ ಉಪ ವಿಭಾಗಾಧಿಕಾರಿ ಕಚೇರಿ ಅಧಿಕಾರಿ ಪಾರ್ವತಿ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು. ಪಾಂಡುರಂಗ ಆಪ್ಟೆ ಸಿದ್ದು ಬಡಿಗೇರ, ವಿಶ್ವನಾಥ ಆನ್ವರಿ, ಲಕ್ಷ್ಮಣ ನಾಯಕ, ನರೇಶರೆಡ್ಡಿ, ರಾಜೂ ಠಾಕೂರು, ನಲ್ಲಾರೆಡ್ಡಿ, ವಿಜಯ ಮಡಿವಾಳ, ಬಾಬು ನಾಯಕ, ಹರ್ಷಾ ಆಲ್ಕೋರ್, ಯಮನೂರ, ಪರಶುರಾಮ, ಶರಣು ನೇತೃತ್ವ ವಹಿಸಿದ್ದರು.