ವಿರಕ್ತಮಠದ ಪ್ರಭುಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳಾದ ಬಿ. ವಸಂತಕುಮಾರ್ ಹಾಗೂ ಎನ್. ಸೋಮಪ್ಪ, ಮುಖಂಡರಾದ ಗೌರೀಶ್,ಜಿ.ಕೆ. ಹನುಮಂತಪ್ಪ, ಸೋಮಲಿಂಗಪ್ಪ ವೈ. ಗೋಪಾಲ್, ಅನಿತಾ, ಹನಸಿ ದೇವರಾಜ್, ಲಾಲ್ಸ್ವಾಮಿ, ವಿಜಯಕುಮಾರಿ ಹಾಗೂ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರು ಭಾಗವಹಿಸಿದ್ದರು.