ಯೋಗ ತರಬೇತಿದಾರ ಆನಂದ ಎಸ್, ರೈತ ಮುಖಂಡ ಸಿದ್ದಣ್ಣ ಭೂಶಟ್ಟಿ, ವೀರಯ್ಯ ಮಠಪತಿ, ಶಶಿಕಾಂತ ಗಂಗಸಿರಿ, ಡಾ.ಪ್ರಥ್ವಿರಾಜ ನೂಲಾ, ವಿನೋದ ಹೆಮ್ಮಣ್ಣಿ, ಸಂತೋಷ ಭೂಶೆಟ್ಟಿ, ಸಂಗಮೆಶ ಗಂಗಸಿರಿ, ಶ್ರೀಕಾಂತ ಪಾಟೀಲ ವೇದಿಕೆಯಲ್ಲಿ ಇದ್ದರು. ಶಂಕರ ಹಿಪ್ಪಳಗಿ, ದೀಪಕ ಜನ್ನಾ ಮೊದಲಾದವರು ಇದ್ದರು. ವಿನೂತಾ ಸ್ವಾಗತಿಸಿದರು. ಭಾಗ್ಯಶ್ರಿ ಹಿಪ್ಪಳಗಿ ನಿರೂಪಿಸಿದರು. ಬಸವರಾಜ ಬೋರಾಳೆ ವಂದಿಸಿದರು.