‘ಕಾಡಾ’ ಮಾಜಿ ಅಧ್ಯಕ್ಷ ನಗರದ ಮಹದೇವಪ್ಪ, ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ಕಬಾಡಿ ರಾಜಪ್ಪ, ಮಾಜಿ ಅಧ್ಯಕ್ಷ ಬೋಗಿರಾಮಪ್ಪ, ಕಾರ್ಯದರ್ಶಿ ಬೋಗಿ ರಾಜು. ಮುಖಂಡರಾದ ಕೆ. ಹಾಲಪ್ಪ, ಗೋಣಿ ಮಾಲತೇಶ್, ಬಿ.ಸಿ. ವೇಣುಗೋಪಾಲ್, ಡಿ.ಕೆ.ಚಂದ್ರಪ್ಪ, ಶಿವಲಿಂಗಪ್ಪ ಪಾರಿವಾಳ, ಹಳ್ಳೂರು ಪರಮೇಶ್ವರಪ್ಪ, ಮತ್ತಿಕೋಟೆ ಲಕ್ಕಪ್ಪ, ನಗರದ ರವಿಕಿರಣ್ ಉಪಸ್ಥಿತರಿದ್ದರು.