ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಮಡಿವಾಳಪ್ಪ ಬಿಜಾಸಪೂರ ಹಾಗೂ ಮಹಾದೇವಪ್ಪ ಯಲ್ಸತ್ತಿ ಅವರು ಭಾವಚಿತ್ರದ ಮೆವಣಿಗೆಗೆ ಚಾಲನೆ ನೀಡಿದರು. ಲಕ್ಷ್ಮಪ್ಪ ಬಿಚ್ಚಪ್ಪ ಅಧ್ಯಕ್ಷತೆ ವಹಿಸಿದ್ದರು. ಬಾಲಪ್ಪ ಯಲ್ಲಮ್ಮೋಳ, ಉಪನ್ಯಾಸಕ ಶ್ರೀನಿವಾಸ ದೇವಪ್ಪ, ಅಶೋಕ ನಿಂಗನೋಳ, ಶೇಖರ ಮಡಿವಾಳ ಸೂರ್ಯಕಾಂತ ಮಡಿವಾಳ, ಲಕ್ಷ್ಮಪ್ಪ, ನರಸಪ್ಪ, ಬಾಲರಾಜ ಇದ್ದರು. ಶಿಕ್ಷಕ ಶ್ರೀನಿವಾಸ ನಿರೂಪಿಸಿದರು.