ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಕ ಎ.ಎಚ್.ನಾಗೇಶ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷ ವಿಠಲರಾವ ಪಾಟೀಲ, ಎಪಿಎಂಸಿ ಅಧ್ಯಕ್ಷ ಶರಣಬಸಪ್ಪ ಭೂಸನೂರು, ಕೆಎಂಎಫ್ ನಿರ್ದೇಶಕರಾದ ಈರಣ್ಣಾ ಝಳಕಿ, ಚಂದ್ರಕಾಂತ ಭೂಸನೂರು, ತಾ.ಪಂ ಇಒ ಡಾ.ಸಂಜಯ ರೆಡ್ಡಿ, ಮಾಜಿ ಸದಸ್ಯ ಶಿವಪುತ್ರಪ್ಪ ಕೊಟ್ರಕಿ, ಸಾಯಿನಾಥ ನರೋಣೆ, ಬೀರಣ್ಣಾ ವಗ್ಗಿ, ರಾಜಶೇಖರ ತಡಕಲ, ಶಾಂತಪ್ಪ ಧುತ್ತರಗಾಂವ, ಆಳಂದ ಘಟಕದ ವ್ಯವಸ್ಥಾಪಕ ಕೆ.ಎಲ್.ಚಂದ್ರಶೇಖರ, ಮಹಿಬೂಬ ಸಾಬ, ಎಂ.ಡಿ.ಸುಂಕದ, ಗುತ್ತಿಗೆದಾರ ಸಂಜೀವರೆಡ್ಡಿ, ಸತೀಶ ಪನಶೇಟ್ಟಿ, ರುದ್ರಯ್ಯ ಸ್ವಾಮಿ, ಗುಂಡೆರಾವ ಮಾದಗೊಂಡ, ಪಿಎಸ್ಐ ಗಜಾನಂದ ನಾಯಕ, ಎಇಇ ತಾನಾಜಿ ವಾಡೇಕರ ಇದ್ದರು.