‘ಪತಂಜಲಿ ಉತ್ಪನ್ನಗಳನ್ನು ನೈಸರ್ಗಿಕವಾಗಿ ಸಿಗುವ ಗಿಡಮೂಲಿಕೆಗಳಿಂದ ತಯಾರಿಸಲಾಗುತ್ತಿದೆ. ಇದರಿಂದ ಬರುವ ಲಾಭವನ್ನು ಜನರ ಸೇವೆಗೆ ವಿನಿಯೋಗಿಸಲಾಗುತ್ತದೆ’ ಎಂದರು. ಪತಂಜಲಿ ಯೋಗ ಸಮಿತಿಯ ಕರ್ನಾಟಕ ಪ್ರಭಾರ ಭವರಲಾಲ್ ಆರ್ಯ ಜೀ, ಜಿಲ್ಲಾ ಪ್ರಭಾರ ನಟರಾಜ್, ಯೋಗ ಮಾರ್ಗದರ್ಶಕ ಇಸ್ವಿ ಪಂಪಾಪತಿ, ಕಣೇಕಲ್ ಎರ್ರಿಸ್ವಾಮಿ, ಎಸ್.ಸಿ.ಪುರಾಣಿಕ್ ಇದ್ದರು.