ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಘಟಕದ ಉಪಾಧ್ಯಕ್ಷ ಜಿ.ಎಂ. ನಾಗೇಂದ್ರ, ಕಾರ್ಯದರ್ಶಿ ನವೀನ್, ಯುವ ಮೋರ್ಚಾದ ಅಧ್ಯಕ್ಷ ಪ್ರಣಯ್, ಗ್ರಾಮ ಮಂಡಲದ ಅಧ್ಯಕ್ಷ ಶಿವರುದ್ರ, ಕಾರ್ಯಕರ್ತರಾದ ಆನಂದ, ಭಗೀರಥ, ಕಾರ್ತಿಕ್, ಚಂದ್ರಶೇಖರ್, ಸುಬ್ಬಣ್ಣ, ರಂಗಸ್ವಾಮಿ, ಪ್ರಕಾಶ್, ಚಂದ್ರು, ಎನ್. ಮಂಜುನಾಥ್ ಪಾಲ್ಗೊಂಡಿದ್ದರು.