ಪ್ರತಿಭಟನೆಯಲ್ಲಿ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ಹಸನ್ ತಾಹೀರ್, ಉಪಾಧ್ಯಕ್ಷ ಅಶೋಕ್ ನಾಯ್ಡು, ರೆಹಮಾನ್, ವಸೀಂ, ಮಹಮದ್ ಆಜಾಂ, ಮುಖಂಡರಾದ ಅಬ್ದುಲ್ ಜಬ್ಬಾರ್, ಎಸ್.ರಾಜೇಂದ್ರ ಪ್ರಸಾದ್, ಜಿ.ಮನೋಹರ್, ಮಹಡಿ ಶಿವಮೂರ್ತಿ, ಅಂಜಿನಪ್ಪ, ಶೌಕತ್, ವಿಕಾಸ್, ಹರ್ಷ ಆಜಾಂ, ಸಿಬ್ಬು ಷರೀಫ್, ಕರಿಯಪ್ಪ, ರಮೇಶ್, ರಫಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬಡಾವಣೆ ಠಾಣೆ ಪೊಲೀಸರು 15 ಮಂದಿಯನ್ನು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.