ಪಟ್ಟಣದ ಮುಖ್ಯ ರಸ್ತೆಗಳ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ರೈತ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ. ಶಂಕರಪ್ಪ, ಸಂಘಟನಾ ಕಾರ್ಯ ದರ್ಶಿ ದೊಡ್ಡಮಾಳಯ್ಯ, ಉಪಾಧ್ಯಕ್ಷ ರಂಗಹನುಮಂತಯ್ಯ, ತಾಲ್ಲೂಕು ಘಟಕದ ಉಪಾಧ್ಯಕ್ಷ ತಿಮ್ಮರಾಯಪ್ಪ, ರಾಮಾಂಜಿನಪ್ಪ, ಡಿ.ತಿಮ್ಮರಾಯ, ಬಿ.ಕರಿಯಣ್ಣ, ಬಿ.ಎಸ್.ಪಿ. ಮಂಜುನಾಥ್ ಇದ್ದರು.