ಅಧಿಕಾರಿಗಳ ನಡುವೆ ಸಮನ್ವಯತೆ ಇರದ ಕಾರಣ ಸಮಸ್ಯೆ ಉಲ್ಬಣಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕೊನೆಗೆ ರೈತರು ಬೇಸತ್ತು ಎಂಜಿನಿಯರುಗಳಿಗೆ ಹಾಕಿದ್ದ ದಿಗ್ಭಂಧನ ತೆರವು ಮಾಡಿ ಕಳುಹಿಸಿಕೊಟ್ಟರು. ರೈತರಾದ ಫಾಲಾಕ್ಷಪ್ಪ, ಮಹೇಶ್ವರಪ್ಪ ಬೂದಿಹಾಳ್, ಬಸಪ್ಪ, ಎಚ್.ತಿಪ್ಪೇರುದ್ರಪ್ಪ, ನಾಗರಾಜ್ ದೇವಿರಪ್ಪ, ಸೋಮಶೇಖರಪ್ಪ ಇದ್ದರು.