ಜಿಲ್ಲಾ ಕಾಳಿದಾಸ ವಿದ್ಯಾವರ್ಧಕ ಸಂಘದ ಜಂಟಿ ಕಾರ್ಯದರ್ಶಿ ಜಿ.ಡಿ.ನಾಗಭೂಷಣ್, ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಸಿ.ಸಿದ್ದರಾಮಯ್ಯ, ಮುಖಂಡರಾದ ಕೆಂಪರಾಜು, ಆನಂದ್, ಲಕ್ಷ್ಮೀಕಾಂತ್, ರಂಗಶಾಮಯ್ಯ, ಡಾ.ನಾಗಭೂಷಣ್, ರಂಗಧಾಮಯ್ಯ, ಹನುಮಂತರಾಯಪ್ಪ, ಕೆ.ಎಂ.ನಾಗಪ್ಪ, ಚಿಕ್ಕನಾಗಪ್ಪ, ವೀರಮಲ್ಲಪ್ಪ, ಬಸವರಾಜು, ಹಳ್ಳಪ್ಪ, ಕೆಂಗಣ್ಣ, ಪುಟ್ಟಲಿಂಗಪ್ಪ, ರಂಗಶಾಮಯ್ಯ, ರಂಗನಾಥ್ ಇದ್ದರು.