ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಣ್ಣ ಐರೋಡಗಿ, ತಾಲ್ಲೂಕಾಧ್ಯಕ್ಷ ಚಂದ್ರಶೇಖರ ಅಂಬಿಗೇರ, ಪ್ರಧಾನ ಕಾರ್ಯದರ್ಶಿ ಅಯ್ಯಪ್ಪ ತಂಗಡಗಿ, ಸಂಗಮೇಶ ಪ್ಯಾಟಿ, ರಾಜು ಮುದ್ದೇಬಿಹಾಳ, ಶಿವಪ್ಪ ಕೋಲಕಾರ, ಮಲ್ಲಪ್ಪ ಬಳಬಟ್ಟಿ, ಅನಿಲಕುಮಾರ ಕಟ್ಟಿಮನಿ, ಕಾಶಿನಾಥ ನಾಟಿಕಾರ, ಯಲ್ಲಪ್ಪ ಅಂಬಿಗೇರಿ ಸೇರಿದಂತೆ ತಂಗಡಗಿ, ಮುದ್ದೇಬಿಹಾಳ, ಕಾಳಗಿ, ಕವಡಿಮಟ್ಟಿ, ಮುದೂರ, ರಕ್ಕಸಗಿ, ರೂಢಗಿ, ಆಲಕೊಪ್ಪರ, ಇಣಚಗಲ್, ಹಿರೇಮುರಾಳ, ಹಡಗಲಿ, ದೇವೂರು, ಬಳಬಟ್ಟಿಯ ಅಂಬಿಗೆರ ಸಮಾಜ ಬಾಂಧವರು ಪಾಲ್ಗೊಂಡಿದ್ದರು.