ರಾಯಚೂರು ಕೃಷಿ ವಿಶ್ವವಿದ್ಯಾಲಯದ ಈ ಸಾಪ್ ತಜ್ಞ ಡಾ.ಪ್ರಭುರಾಜ , ಕೀಟ ಶಾಸ್ತ್ರ ವಿಜ್ಞಾನಿ ಡಾ.ಭೀಮಣ್ಣ ಹತ್ತಿ ಬೆಳೆಯಲ್ಲಿ ಬರುವ ಕೀಟಗಳ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಗಟ್ಟಿ ರಾಮಲಿಂಗಪ್ಪ, ಸದಸ್ಯ ಪ್ರತಾಪರೆಡ್ಡಿ, ತಾಲ್ಲೂಕು ಪಂಚಾಯ್ತಿ ಸದಸ್ಯ ಕೆ.ಎಂ.ವಿಶ್ವನಾಥಸ್ವಾಮಿ, ಕೃಷಿ ವಿಜ್ಞಾನಿಗಳಾದ ಎಂ.ಎ.ಬಸವಣ್ಣೆಪ್ಪ, ಆಶೋಕ್ಕುಮಾರಗಡ್ಡಿ, ಎಡಿಎ ಬಿ.ಆರ್.ಪಾಲಕ್ಷಗೌಡ, ಶಿವಕುಮಾರ ಇದ್ದರು.