ಹಕ್ಕುಪತ್ರ ನೀಡುವ ಕುರಿತು ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಅರ್ಜಿಗಳನ್ನು ಪರಿಶೀಲಿಸಬೇಕು. ಅವರು ಲಭ್ಯವಿಲ್ಲದಿದ್ದರೆ ತಹಶೀಲ್ದಾರ್ ಅವರೇ ಸಭೆ ನಡೆಸಿ ಹಕ್ಕುಪತ್ರ ನೀಡಬಹದು. ಆದರೆ, ಈ ಕಾರ್ಯ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಬಿ,ಗೋವಿಂದ ಈಶ, ಮುತ್ತುರಾಜು, ಟಿ ಮಾದು, ಗೋವಿಂದರಾಜು, ಸರಸ, ಲಕ್ಷ್ಮಮ್ಮ ಶಿವಮ್ಮ ಮತ್ತು ಗ್ರಾಮಸ್ಥರು ಹಾಜರಿದ್ದರು.