ಮುಖ್ಯಶಿಕ್ಷಕ ಬಿ.ವಿ.ಮೇಟಿ ಮಾತನಾಡಿದರು. ಮುದೇನೂರ ಸಿದ್ಧಲಿಂಗಶ್ರೀ ಆಶೀರ್ವಚನ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಚೇತನಕುಮಾರ ಹಿರೇಮಠ, ಪ್ರಮುಖರಾದ ಮಹಹಾಂತೇಶ ವಸ್ತ್ರದ, ಮಲ್ಲಪ್ಪ, ಗುರುರಾಜ, ಶಿಲ್ಪಾ ತಿಮ್ಮಾಪೂರ, ಪುತ್ರಪ್ಪ ಹಡಪದ, ಸುರೇಶ ಪಾಟೀಲ, ಚಂದ್ರಶೇಖರ ಕುಂಬಾರ, ಹುಸೇನಪ್ಪ ಹಿರೇಮನಿ, ನಬಿಸಾಬ ಲಾಠಿ ಇದ್ದರು.