ಮಹದೇವಪ್ರಸಾದ್ ನಗರ, 11ನೇ ವಾರ್ಡ್, ಕುರುಬಗೇರಿ, ತೋಟದಬೀದಿ, ಹೊಸೂರು, ಹಳೇಆಸ್ಪತ್ರೆ ರಸ್ತೆ, ನಾಯಕರಬೀದಿ ಸೇರಿದಂತೆ ಹಲವೆಡೆ ಸೋಲಾರ್ ಲೈಟ್ಗಳು ಕೆಟ್ಟು ನಿಂತಿದೆ. ಕೆಲವೊಂದು ಕಡೆ ಬ್ಯಾಟರಿಗಳಿಲ್ಲ, ಕೆಲ ಕಡೆ ಡಿಸ್ಟಲರಿ ವಾಟರ್ ಪೂರೈಕೆಯಾಗದ ಕಾರಣ ಲೈಟ್ಗಳು ಕೆಟ್ಟು ನಿಂತಿದೆ. ಈಗಲಾದರು ಅಧಿಕಾರಿಗಳು ದುರಸ್ತಿ ಮಾಡಿಸಿ ಅನುಕೂಲ ಮಾಡಿಕೊಡಬೇಕು ಎಂದು ಹೊಸೂರಿನ ಕುಮಾರ್ ಮನವಿ ಮಾಡಿದ್ದಾರೆ.