ರಾಯಚೂರು ಕೃಷಿ ವಿವಿ ಸಹ ಸಂಶೋಧನಾ ನಿರ್ದೇಶಕ ಡಾ.ಸತ್ಯನಾರಾಯಣರಾವ ಮಾತನಾಡಿ ದರು. ಕಲಬುರ್ಗಿ ಕೃಷಿ ಸಂಶೋಧನಾ ಕೇಂದ್ರದ ಯೋಜನಾ ನಿರ್ದೇಶಕ ಡಾ.ಆರ್.ಸಿ.ಗುಂಡಪ್ಪಗೋಳ, ಹಿರಿಯ ವಿಜ್ಞಾನಿ ಡಾ.ರಾಜು ತೆಗ್ಗಳ್ಳಿ, ಸಹಾಯಕ ನಿರ್ದೇಶಕ ಬಿ.ಎಸ್.ಲಕ್ಷ್ಮಣ್ ಮೂರ್ತಿ, ವ್ಯವಸ್ಥಾಪಕ ಎಸ್.ಎ.ಚಿಮ್ಮನಚೂಡ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಜಾಲೇಂದ್ರ ಗುಂಡಪ್ಪ ಉಪಸ್ಥಿತರಿದ್ದರು.