ರಾಣೆಬೆನ್ನೂರು: ನಗರದ ಎಂ.ಜಿ.ರಸ್ತೆ, ಟಾಂಗಾಕೂಟ, ದೊಡ್ಡಪೇಟೆ, ಮೋರ್ ಬಳಿ, ಮೇಡ್ಲೇರಿ ರಸ್ತೆ, ಸಿದ್ಧೇಶ್ವರ ನಗರ, ಹಳೇ ಎಲ್ಐಸಿ, ರಾಷ್ಟ್ರೀಯ ಹೆದ್ದಾರಿ, ದುರ್ಗಾ ತರಕಾರಿ ಮಾರುಕಟ್ಟೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಶಿವರಾತ್ರಿ ನಿಮಿತ್ತ ಕಲ್ಲಂಗಡಿ, ಕರಬೂಜ, ದ್ರಾಕ್ಷಿ ಸೇರಿದಂತೆ ವಿವಿಧ ಹಣ್ಣುಗಳು ಭಾನುವಾರ ಲಗ್ಗೆ ಇಟ್ಟಿವೆ.