ಮಹಾಮಂಡಳಿ ಸರ್ಕಾರಿ ಸವಲತ್ತುಗಳ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಗುಪ್ತಾ, ಜಿಲ್ಲಾ ಅಧ್ಯಕ್ಷ ಸಿ. ಕುಮಾರಸ್ವಾಮಿ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಬಿ. ನರಸಿಂಹಮೂರ್ತಿ, ನಗರ ಘಟಕದ ಅಧ್ಯಕ್ಷ ಜಿ. ಸಂಜೀವಶೆಟ್ಟಿ, ಯುವಜನ ಸಂಘದ ಅಧ್ಯಕ್ಷ ಜನಾದ್ರಿ ವೆಂಕಣ್ಣ ಶೆಟ್ಟಿ, ಕಾರ್ಯದರ್ಶಿ ಪೆಂಡಕೂರು ಶ್ರೀನಿವಾಸ ಶೆಟ್ಟಿ, ಖಜಾಂಚಿ ನರೇಗಲ್ ನೀಲಕಂಠ ಶೆಟ್ಟಿ ತಿಳಿಸಿದ್ದಾರೆ.