ಶ್ವೇತಾ ಅರುಣ್ ಅವರ ಕಥಕ್ ನೃತ್ಯಗಳು, ಮಾಲಿನಿ ಅಗ್ರಹಾರ್ ಅವರ ಭರತ ನಾಟ್ಯ, ದಿಕ್ಸೂಚಿ ನಾಟ್ಯಾಲಯದ ಮಕ್ಕಳಿಂದ ನೃತ್ಯಗಳು, ಕೋಟೆ ಶಾಲೆಯ ಮಕ್ಕಳಿಂದ ಜನಪದ ನೃತ್ಯ ಪ್ರದರ್ಶನ ಕಾರ್ಯಕ್ರಮ ನಡೆಯಿತು. ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ನೃತ್ಯ ಶಿಕ್ಷಕಿ ದಿವ್ಯಾ ಶಿವನಾರಾಯಣ್ ಅವರನ್ನು ಸನ್ಮಾನಿಸಲಾಯಿತು. ಡಯಟ್ ಉಪನ್ಯಾಸಕರಾದ ಬಯ್ಯಪರೆಡ್ಡಿ, ಚಂದ್ರಕಲಾ, ಪ್ರಿಯಾ ಭಾಗವಹಿಸಿದ್ದರು.