ಕೆ.ವಿ.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ ತಹಶೀಲ್ದಾರ್ ಆಂಜನಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರಕುಮಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿ.ಶ್ರೀನಿವಾಸ್, ಸಮುದಾಯದ ಮುಖಂಡರಾದ ಅಶ್ವತ್ಥಪ್ಪ, ಸೀನಪ್ಪ, ವೆಂಕಟಾಚಲಪತಿ, ನಾಗರಾಜ್, ಗುರುದತ್ ಚಂದ್ರಶೇಖರ್, ಸುಬ್ರಮಣಿ ಇದ್ದರು.