ಪಟ್ಟಣ ಪಂಚಾಯಿತಿಯ ಬಿಜೆಪಿ ಸದಸ್ಯರು ಕಾರ್ಯಕ್ರಮದಿಂದ ದೂರು ಉಳಿದಿರುವುದು ಕಂಡು ಬಂತು. ಹುಚ್ಚೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ನಗರಾಭಿವೃದ್ಧಿ ಕೋಶ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸುಭಾಶಚಂದ್ರ ಗೌಡರ, ಪಟ್ಟಣ ಪಂಚಾಯಿತಿ ಸದಸ್ಯರಾದ ಹುಚ್ಚಪ್ಪ ಸಿಂಹಾಸನ, ರುಕ್ಮವ್ವ ಹೋಟಿ, ರಮೇಶ ಲಮಾಣಿ, ಗಂಗವ್ವ ಲಮಾಣ, ಮೈಬೂಬ್ ಡಲಾಯತ್, ಸಿದ್ಲಿಂಗಪ್ಪ ಹೊಸಮನಿ, ಅನಿಲಕುಮಾರ ಹುಚ್ಚೇಶ್ವರಮಠ, ರತ್ನಾ ಹಳ್ಳದ, ಯಲ್ಲಪ್ಪ ಮಾದರ, ರಮೇಶ ಜಮಖಂಡಿ ಉಪಸ್ಥಿತರಿದ್ದರು.