ಸ್ಥಳೀಯ ಪೊಲೀಸರು ಶಾಸ್ತ್ರಿಯನ್ನು ಬುಧವಾರ ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು. ಶಾಸ್ತ್ರಿಯನ್ನು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು.
2005ರಲ್ಲಿ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗೆ ಎಂಟು ತಿಂಗಳಿನಿಂದ ಸತತ ಗೈರು ಆಗಿ ತಲೆಮರೆಸಿಕೊಂಡಿದ್ದ. ಒಟ್ಟು ₹1.65 ಕೋಟಿ ವಂಚನೆ ಮಾಡಿದ ಆರೋಪ ಆತನ ಮೇಲಿದೆ.