ಶಿಕ್ಷಣ ಎಂದರೆ ಪದವಿ ಮಾತ್ರವಲ್ಲ, ವಿದ್ಯೆಯೊಡನೆ ಬುದ್ಧಿಯೂ ಇರಬೇಕು ಜೊತೆಗೆ, ಪ್ರತಿಭೆಯೂ ಇರಬೇಕು. ಇವೆಲ್ಲವನ್ನು ಸೇರಿಸಿಕೊಂಡು ಬೆಳೆಯುವುದು ವಿದ್ಯಾರ್ಥಿಗಳ ದೊಡ್ಡ ಗುಣ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಎಸ್.ಜೆ. ಕೃಷ್ಣ, ವಕೀಲರಾದ ರಾಧಾಕೃಷ್ಣ, ನಾಗೇಶ, ಬಸವರಾಜು, ಪ್ರೊ. ಉಮೇಶ ಇದ್ದರು.