ಮಂತ್ರವಾದಿ ಭೈರವ, ಅರ್ಜುನ್, ಮಯೂರಿ, ಅಮೃತಾ ಪ್ರದರ್ಶಿಸಿದ ನೃತ್ಯ ನೆರೆದಿದ್ದ ಪ್ರೇಕ್ಷಕರ ಮನಸೆಳೆಯಿತು. ಅದರಲ್ಲೂ ದ್ವಿಪಾತ್ರಗಳಾದ ಶೇಷಾ ಹಾಗೂ ಅಮೃತಾ ಪಾತ್ರಗಳು ಒಟ್ಟಿಗೆ ವೇದಿಕೆ ಮೇಲೆ ನೃತ್ಯ ಮಾಡಿದ್ದು ಇಡೀ ಕಾರ್ಯಕ್ರಮದ ವಿಶೇಷವಾಗಿತ್ತು. ಕಥೆಯ ಬಗ್ಗೆ ಪ್ರೇಕ್ಷಕರ ಜೊತೆಗೆ ನಡೆದ ಪ್ರಶ್ನೋತ್ತರ ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬಂದಿತು.