ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸ್ಥಾಪಿಸಲಾಗಿರುವ ನ್ಯಾಯಾಲಯಕ್ಕೆ ಗ್ಯಾಂಗ್ನ ದೊಡ್ಡಹನುಮ, ವೆಂಕಟರಾಮ, ಕೃಷ್ಣ, ಚಿಕ್ಕಹನುಮ ಹಾಗೂ ಮುನಿಕೃಷ್ಣ ಹೇಳಿಕೆ ನೀಡಿದರು. ಅದನ್ನು ಆಲಿಸಿದ ನ್ಯಾಯಾಲಯ, ವಿಚಾರಣೆಯನ್ನು ಇದೇ 22ಕ್ಕೆ ಮುಂದೂಡಿತು. ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಎಸ್.ಪಾಟೀಲ ಹಾಜರಿದ್ದರು.