ವೇದದಲ್ಲಿ ದೇವತೆಗಳ ಪ್ರಾರ್ಥನೆಗಳು, ಅಲೌಕಿಕ ಚಿಂತನೆಗಳು ಮಾತ್ರವಲ್ಲದೆ ನಿತ್ಯಜೀವನದ ಹಲವು ಸಂಗತಿಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಲಾಗಿದೆ. ಜೂಜನ್ನು ಆಡುವುದರಿಂದ ಆಗುವ ದುಷ್ಪರಿಣಾಮಗಳನ್ನು ಋಗ್ವೇದದ ಒಂದು ಸೂಕ್ತ ಸೊಗಸಾಗಿ ನಿರೂಪಿಸಿದೆ. ಈ
ಮಂತ್ರಭಾಗವನ್ನು ‘ಜೂಜುಗಾರನ ಅಳಲು’ ಎಂದು ಎಂ. ಗೋಪಾಲಕೃಷ್ಣ ಅಡಿಗರು ಕನ್ನಡಕ್ಕೆ ಪದ್ಯರೂಪದಲ್ಲಿಯೇ ತಂದಿದ್ದಾರೆ, ಹೀಗೆ: