ಆದರೆ ಇದೆಲ್ಲಕ್ಕಿಂತಲೂ ಹೆಚ್ಚಿನದಾಗಿ ಕನ್ನಡ ಭಾಷೆಯ ಮೇಲೆ ಹಾಗೂ ಅವರ ಕೆಲಸದ ಮೇಲೆ ಅವರಿಗಿರುವ ಅಭಿಮಾನ , ಶ್ರದ್ಧೆ, ಭಕ್ತಿ, ವಿಶ್ವಾಸ, ಎಲ್ಲದಕ್ಕಿಂತಲೂ ಮಿಗಿಲಾದುದೂ ಅವರನ್ನು ನೋಡಿಯೇ ನಾನು ಕೂಡ ಕನ್ನಡ ಭಾಷೆಯ ಮೇಲೆ ಅಭಿಮಾನವನ್ನು, ಹಾಗೂ ಓದಿನ ಕಡೆಗೆ ಹೆಚ್ಚಿನ ಗಮನ, ಶ್ರದ್ಧೆ, ಭಕ್ತಿ, ವಿಶ್ವಾಸ, ಮೂಡಿಸಿಕೊಳ್ಳಲು ಸಾಧ್ಯವಾಯಿತು, ನನ್ನ ಜೀವನದ ಸ್ಫೂರ್ತಿಯಾಗಿ ಗುರುವಿನ ಸ್ಥಾನದಲ್ಲಿ ಸದಾ ನನ್ನ ಮನದಲ್ಲಿ ಅಚ್ಚ ಅಳಿಯದ ನೆನಪಾಗಿ ಹಚ್ಚ ಹಸಿರಾಗಿ ಉಳಿಯುವವರೆ.