‘ಪ್ರಭಾಕರನ್ ಸಾವಿನ ಸುದ್ದಿಯನ್ನು ಟಿವಿಯಲ್ಲಿ ನೋಡುತ್ತಿದ್ದಾಗ ಎರಡು ಭಾವನೆಗಳು ಮನಸ್ಸಿನಲ್ಲಿ ಹಾದು ಹೋದವು. ಒಂದು, ಈ ವ್ಯಕ್ತಿಯನ್ನು ಏಕೆ ಹೀಗೆ ಅವಮಾನಿಸುತ್ತಿದ್ದಾರೆ. ಮತ್ತೊಂದು, ಜನರನ್ನು ದ್ವೇಷಿಸುವುದು, ಹಿಂಸೆಯನ್ನು ಸಹಿಸುವುದು ಸಾಧ್ಯವಾಗದು ಎಂಬುದು. ಅದು ಯಾರೇ ಆದರೂ ಆತನೂ ಮನುಷ್ಯ. ಆತನ ಹಿಂದೆ ಕುಟುಂಬವಿದೆ, ಆತನಿಗಾಗಿ ಮಗುವೊಂದು ಅಳುತ್ತಿರುತ್ತದೆ...ಈ ಎಲ್ಲವೂ ಮನಸ್ಸನ್ನು ಘಾಸಿಗೊಳಿಸಿತು’ ಎಂದು ಹೇಳಿಕೊಂಡಿದ್ದಾರೆ.