ವಿವಿಧ ಜನಪದ ಕಲಾ ತಂಡಗಳು ಕಲಾ ಪ್ರದರ್ಶನ ನೀಡಿದವು. ಶಾಸಕ ಎಚ್.ಸಿ.ಬಾಲಕೃಷ್ಣ, ರಾಜ್ಯ ಬೆಸ್ಕಾಂ ನಿರ್ದೇಶಕ ಬಿ.ವಿ.ಜಯರಾಮು, ನೆಲಮಂಗಲದ ಡಿ.ಎಂ.ಪ್ರಕಾಶ್, ಮುಖಂಡರಾದ ಪುಟ್ಟರಾಜು, ಧನಂಜಯ, ಗಂಗಾಧರ್, ರಂಗಣ್ಣ.ಕೆ ಹಾಗೂ ಭಕ್ತರು ಇದ್ದರು. ಪರಮೇಶ್ವರ್ ಕುಟುಂಬ ಭಕ್ತರಿಗೆ ಅನ್ನದಾನ ವ್ಯವಸ್ಥೆ ಏರ್ಪಡಿಸಿತ್ತು.