ಬುಧವಾರ ಬೆಳಿಗ್ಗೆ ಮೈಸೂರು ಜೆ.ಎಸ್.ಎಸ್. ವಿದ್ಯಾಸಂಸ್ಥೆಯಲ್ಲಿ ಉತ್ತರಾಧಿಕಾರಿ ಸ್ವೀಕಾರ ಸಮಾರಂಭವು ಜರುಗಿತು. ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮಿ, ಮರಳೇಗವಿ ಮಠದ ಡಾ.ಮುಮ್ಮಡಿ ಶಿವರುದ್ರಸ್ವಾಮಿ, ಮೈಸೂರು ಹೊಸಮಠದ ನಟರಾಜಸ್ವಾಮಿ,
ಬಿಲ್ವಪತ್ರಮಠದ ಶಿವಲಿಂಗಸ್ವಾಮಿ, ವಿಧಾನ ಪರಿಷತ್ ಸದಸ್ಯ ವಿ.ಸೋಮಣ್ಣ, ಹರುಗುರ ಚರಮೂರ್ತಿಗಳು ಭಾಗವಹಿಸಿದ್ದರು.