ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷೆ ಜಯಂತಿ ಭಗವಾನ್, ಅತ್ತಿಬೆಲೆ ಟೌನ್ ಕಾಂಗ್ರೆಸ್ ಅಧ್ಯಕ್ಷ ವೇಣು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಪ್ಪ, ಮುಖಂಡರಾದ ನಾಗವೇಣಿ, ಸುನಂದಾರೆಡ್ಡಿ, ಗೋಪಾಲಕೃಷ್ಣ, ರವಿ, ಛಲವಾದಿ ನಾಗರಾಜು, ತ್ರಿಪುರ ಸುಂದರಿ, ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ನಾಗಲೇಖ ಇದ್ದರು.