ಈ ಕುರಿತು ಗುರುವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ಸಲ್ಲಿಸಿರುವ ಅವರು, ‘ಮಾಲಗತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಂಕರವಾಡಿ ಗ್ರಾಮದಲ್ಲಿ ರಾಜೀವಗಾಂಧಿ ಚೈತನ್ಯ ಯೋಜನೆಯಡಿ ಸಾಲ ಸೌಲಭ್ಯಕ್ಕೆ ಒಂದೇ ಕುಟುಂಬದ ಮಂಜುನಾಥ ಶಿವಶರಣಪ್ಪ, ಸೌಜನ್ಯ ಚಂದ್ರಕಾಂತ, ಕಾಶಿನಾಥ ಶಿವಶರಣಪ್ಪ, ಕಾಶಿಬಾಯಿ ಶಿವಶರಣಪ್ಪ ಎಂಬುವರನ್ನು ಆಯ್ಕೆ ಮಾಡಲಾಗಿದೆ’
ಎಂದು ದೂರಿದ್ದಾರೆ.