ಎಪಿಎಂಸಿ ಅಧ್ಯಕ್ಷ ಶಂಕರಲಿಂಗ ಮೇತ್ರಿ, ಜಿಲ್ಲಾ ಮಹಿಳಾ ಸಂಘದ ಅಧ್ಯಕ್ಷೆ ದಿವ್ಯಾ ಹಾಗರಗಿ, ಪುರಸಭೆ ಅಧ್ಯಕ್ಷ ನಾಗಪ್ಪ ಆರೇಕರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಜಮಾದಾರ, ಬಿಸ್ಮಿಲ್ಲಾ ಬೇಗಂ ಎಸ್. ಖೇಡಗಿ, ಶಾಂತಾಬಾಯಿ ಬಿರಾದಾರ, ಸರೂಬಾಯಿ ಸ್ವಾಮಿ, ಶ್ರೀದೇವಿ ಕಾಲೆಬಾಗ, ಪ್ರಾಚಾರ್ಯ ಪರಮೇಶ್ವರ ಧನ್ನಿ ಕಾರ್ಯಕ್ರಮದಲ್ಲಿ ಇದ್ದರು.