ಸತ್ಯಾಗ್ರಹದಲ್ಲಿ ರಾಷ್ಟ್ರೀಯ ಪಂಚಮಸಾಲಿ ಅಧ್ಯಕ್ಷ ಪ್ರಭಣ್ಣ ಹುಣಶಿಕಟ್ಟಿ, ಶೇಖಣ್ಣ ಕವಳಿಕಾಯಿ, ಎಸ್.ಎಸ್.ರಡ್ಡೇರ, ಶಿವಕುಮಾರ ರಾಮನಕೊಪ್ಪ, ವೀರಣ್ಣ ಬೇವಿನ ಮರದ, ದಾನಪ್ಪ ತಡಸದ, ಹಾಲಪ್ಪ ತುರಕಾಣಿ, ಮುತ್ತಣ್ಣ ನವಲಗುಂದ, ಎಚ್.ಡಿ.ಡಬರಿ, ಸತೀಶ ಹುಣಕುಂಟಿ, ಜಾಗತಿಕ ಲಿಂಗಾಯತ ಮಹಾಸಭಾ ವೇದಿಕೆ, ರಾಷ್ಟ್ರೀಯ ಬಸವಸೇನೆ, ಲಿಂಗಾಯತ ಉಪಪಂಗಡಗಳ ಒಕ್ಕೂಟ, ಬಸವ ದಳ, ಬಸವ ಕೇಂದ್ರ, ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.