ಬಿಜೆಪಿ ನಗರ ಘಟಕದ ಅಧ್ಯಕ್ಷ ಅನೀಲಕುಮಾರ ಐನಾಪುರ, ಒಬಿಸಿ ವರ್ಗಗಳ ರಾಜ್ಯ ಘಟಕದ ಉಪಾಧ್ಯಕ್ಷ ರಾಜಗೋಪಾಲರೆಡ್ಡಿ ಮುದಿರಾಜ, ಅನೀಲಕುಮಾರ ಪಾಟೀಲ ತೆಲ್ಕೂರ, ವಿಜಯಕುಮಾರ ಆಡಕಿ, ಜಗನ್ನಾಥ ಚಿಂತಪಳ್ಳಿ, ಮಲ್ಲಮ್ಮ ಚಂದ್ರಕಾಂತ ಚವಾಣ್, ಇನಾಯತ್ ರುದ್ನೂರ, ಮುರುಗೇಂದ್ರ ರೆಡ್ಡಿ ಪಾಟೀಲ, ಶ್ರೀಮಂತ ಆವಂಟಿ, ರಮೇಶ ರಾಠೋಡ, ರವಿಕುಮಾರ ಭಂಟನಳ್ಳಿ, ಓಂಪ್ರಕಾಶ ಪಾಟೀಲ, ಬಸವರಾಜ ರೇವಗೊಂಡ, ಶಿವಕುಮಾರ ಪಾಟೀಲ, ಪರಮೇಶ್ವರ ಹೋಟೆಲ್, ಅನೀಲ ರನ್ನೆಟ್ಲಾ, ಶಿವಾನಂದ ಸ್ವಾಮಿ, ಕಾಶಿನಾಥ ನಿಡಗುಂದಾ, ಚೆನ್ನಬಸ್ಸಪ್ಪ ನಿರ್ಣಿ ಇದ್ದರು.