ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಕಾಂಗ್ರೆಸ್ ತಾಲ್ಲೂಕು ವೀಕ್ಷಕ ಮನ್ಸೂರ್ ಅಲಿಖಾನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿಕ್ಕೇರಿ ಸುರೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ಜಿ.ಪಂ.ಮಾಜಿ ಉಪಾಧ್ಯಕ್ಷ ಬೇಲದಕೆರೆ ಪಾಪೇಗೌಡ, ಎಸ್.ಅಂಬರೀಷ್, ಪುರಸಭೆ ಮುಖ್ಯಾಧಿಕಾರಿ ಮೂರ್ತಿ, ಎಂಜಿನಿಯರ್ ಕುಮಾರ್, ಆರೋಗ್ಯ ಪರಿವೀಕ್ಷಕ ಎಂ.ಎಸ್.ಮೂರ್ತಿ, ಪುರಸಭಾ ಸದಸ್ಯರಾದ ಎಚ್.ಕೆ.ಅಶೋಕ್, ಡಿ.ಪ್ರೇಮಕುಮಾರ್, ನಂಜುಂಡಯ್ಯ ಇದ್ದರು.