‘ಕೆಲವು ವಿಚಾರಗಳ ಕುರಿತು ನಿಮ್ಮ (ನಿತಿನ್ ಗಡ್ಕರಿ) ಬಗ್ಗೆ ತಪ್ಪಾಗಿ ಹೇಳಿಕೆಗಳನ್ನು ನೀಡಿದ್ದೆ. ಅದರಿಂದ ಮನನೊಂದ ನೀವು ನನ್ನ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದೀರಿ. ನನಗೆ ನಿಮ್ಮ ವಿರುದ್ಧ ವೈಯಕ್ತಿಕ ದ್ವೇಷವಿಲ್ಲ. ನನ್ನ ಹೇಳಿಕೆಗೆ ನಾನು ವಿಷಾದಿಸುತ್ತೇನೆ’ ಎಂದು ಗಡ್ಕರಿ ಅವರಿಗೆ ಕೇಜ್ರಿವಾಲ್ ಪತ್ರದಲ್ಲಿ ಬರೆದಿದ್ದಾರೆ. ಇದೇ 16ರಂದು ಈ ಪತ್ರವನ್ನು ಬರೆಯಲಾಗಿದೆ.