ಬಸವರಾಜ ಸಜ್ಜನರ ಹಾಗೂ ದಂಪತಿ ಕವಿಗೋಷ್ಠಿಯನ್ನು ಉದ್ಘಾಟಿಸಿದರು. ಕವಯತ್ರಿಯರಾದ ಶೋಭಾ ಮೇಟಿ, ಮಂಜುಳಾ ಇಟಗಿ, ಸುನಂದಾ ಹಂಚಿನಾಳ, ಅಕ್ಕಮಹಾದೇವಿ ಕೊಟ್ಟೂರಶೆಟ್ಟರ, ಜ್ಯೋತಿ ಜೋಷಿ, ಸಾವಿತ್ರಿ ಲಮಾಣಿ, ಲೀಲಾವತಿ ಉಮಚಗಿ, ಗಿರಿಜಾ ಕಡ್ಡಿ, ಕವಿಗಳಾದ ರವಿ ದೇವರಡ್ಡಿ, ಡಾ.ಕೆ.ಕೊಟ್ಟೂರಯ್ಯ, ಎಂ.ಎಸ್.ಶೀರನಹಳ್ಳಿ, ಆನಂದ ಕಾಕರಕಿ, ಅರ್ಪಿತ ಲಕ್ಕುಂಡಿ ಮೊದಲಾದವರು ಸ್ವರಚಿತ ಕವಿತೆ ವಾಚಿಸಿದರು. ಡಾ.ಕೆ.ಕೊಟ್ಟೂರಯ್ಯ, ಎಂ.ಎಸ್.ಶೀರನಹಳ್ಳಿ ಹಾಜರಿದ್ದರು.