ಉತ್ತರ ಕರ್ನಾಕದ ಕಚ್ಚೆಪಂಚೆ ಹಾಕಿದ ರೈತರು ಬಂದು ಕರುಗಳನ್ನು ಖರೀದಿಸಿ ಲಾರಿಗಳನ್ನು ಕೊಂಡೊಯ್ಯುತ್ತಾರೆ. ಮೊದಲೆಲ್ಲ 15 ದಿನಗಳ ಕಾಲ ದನಗಳ ಜಾತ್ರೆ 5 ಕಿ.ಮೀ. ಪರಿಸರದಲ್ಲಿ ನಡೆಯುತ್ತಿತ್ತು. ನಗರೀಕರಣ ಪ್ರಭಾವದಿಂದಾಗಿ ಗುಂಡು ತೋಪು, ಜಾತ್ರೆಯ ಬದಲು, ಕೆರೆಕಟ್ಟೆಗಳು ಮುಚ್ಚಿರುವ ಕಾರಣ ರಸ್ತೆ ಬದಿ ಮತ್ತು ಹೊಸಪೇಟೆ, ತಿರುಮಲೆ ಐಡಿಎಸ್ಎಂಟಿ ಲೇಹೌಟ್, ಗುಡೇಮಾರನ ಹಳ್ಳಿ ರಸ್ತೆ, ತಿಮ್ಮಸಂದ್ರ, ಎನ್ಇಎಸ್ ಬಡಾವಣೆಯಲ್ಲಿ ಸೇರುವ ಹತ್ತಾರು ಸಾವಿರ ದನಗಳ ಪರಿಷೆಯಲ್ಲಿ ಸೇರುತ್ತವೆ.