‘ನಾನು ಸೈಯದ್ ಜುಲ್ಫೇಕಾರ್ ಹಾಸ್ಮಿ, ಬಿಎಸ್ಪಿ ಜಿಲ್ಲಾ ಘಟಕದ ಅಧ್ಯಕ್ಷ ಅಂಕುಶ ಗೋಖಲೆ, ಜಿಲ್ಲಾ ಸಂಯೋಜಕ ವಹೀದ್ ಲಖನ್, ವಿಧಾನಸಭಾ ಕ್ಷೇತ್ರ ಹಾಗೂ ತಾಲ್ಲೂಕು ಘಟಕಗಳ ಮಾಜಿ ಅಧ್ಯಕ್ಷರಾದ ಅಶೋಕ ಮಾಳಗೆ, ರಾಹುಲ್ ಸಿಂಧೆ, ಕಪಿಲ್ ಗೋಡಬೋಲೆ, ಅಶೋಕ ಮಂಠಾಳಕರ್, ಜಮೀಲ್ಖಾನ್, ಅಲಿ ಅಹಮ್ಮದ್ ಖಾನ್, ಅಂಬಾದಾಸ ಚಕ್ರವರ್ತಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಾಮೂಹಿಕ ರಾಜೀನಾಮೆ ನೀಡಿದ್ದೇವೆ’ ಎಂದು ತಿಳಿಸಿದರು.