ಜೆಡಿಎಸ್ ನಿಯೋಜಿತ ಅಭ್ಯರ್ಥಿ ವೀರನಗೌಡ ಬಳೂಟಗಿ ಮಾತನಾಡಿದರು. ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಶರಣಪ್ಪ ಕರಂಡಿ, ವಕ್ತಾರ ಬಸವರಾಜ ಗುಳಗುಳಿ, ಪಟ್ಟಣ ಪಂಚಾಯಿತಿ ಸದಸ್ಯ ವಿಜಯಕುಮಾರ ಕರಂಡಿ, ಮುಖಂಡರಾದ ಅಂದಾನಗೌಡ ಪಾಟೀಲ, ಡಿ.ಕೆ.ಪರಶುರಾಮ ಛಲವಾದಿ, ಡಿ.ಲಂಕೇಶ, ರಾಜಶೇಖರ್ ಶ್ಯಾಗೋಟಿ, ಸಿದ್ದು ಮಣ್ಣಿನವರ್, ಶಶಿಧರ ಗಾಣಿಗೇರ, ಶಿವಪ್ಪ ತೊಗರಿ ಇದ್ದರು.