ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ, ರ್ಯಾವಣಕಿಯಲ್ಲಿ ಇಂದಿರಾ ವಸತಿ ಶಾಲೆ, ಯಲಬುರ್ಗಾ ಹಾಗೂ ಕುಕನೂರಿನಲ್ಲಿ ಕನಕಭವನ, ಚಿಕ್ಕೊಪ್ಪದಲ್ಲಿ ಪಿಜಿ ಕೇಂದ್ರ ಕಟ್ಟಡ, ತಳಕಲ್ಲ ಪ್ರದೇಶದಲ್ಲಿ ಕೌಶಲ ತರಬೇತಿ ಕೇಂದ್ರ ಹೀಗೆ ವಿವಿಧ ಅಭಿವೃದ್ಧಿ ಕೆಲಸಗಳಿಂದ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಗೊಳ್ಳಲಿದೆ ಎಂದು ಅವರು ಹೇಳಿದರು.