ಬಸವಣ್ಣ ಮತ್ತು ಕನಕದಾಸ ಅವರನ್ನು ಹಿಂದೂ ಧರ್ಮದಿಂದ ಬೇರೆ ಮಾಡಲು ಜಗತ್ತಿನ ಯಾವುದೇ ಶಕ್ತಿಗೂ ಸಾಧ್ಯವಿಲ್ಲ. ಅವರಿಬ್ಬರೂ ಹಿಂದೂ ಧರ್ಮದ ಸುಧಾರಕರಾಗಿದ್ದು, ಹಿಂದೂ ಧರ್ಮದ ತತ್ವಗಳನ್ನು ಜಗತ್ತಿಗೆ ಸರಳ ರೂಪದಲ್ಲಿ ತಿಳಿಸಿಕೊಟ್ಟವರು. ಅವರನ್ನು ಹಿಂದೂ ಧರ್ಮದಿಂದ ಬೇರ್ಪಡಿಸಲು ನಡೆಯುವ ಷಡ್ಯಂತ್ರಗಳು ವಿಫಲವಾಗಲಿವೆ ಎಂದರು.