ಪಂದ್ಯಾವಳಿಯಲ್ಲಿ ಉತ್ತಮ ದಾಳಿಗಾರನಾಗಿ ಮಂಜುನಾಥ ಚಿಮ್ಮನಕಟ್ಟಿ, ಉತ್ತಮ ಹಿಡಿತಗಾರನಾಗಿ ಕರಿಯಪ್ಪ ಕರಿಗಾರ, ಸರ್ವೋತ್ತಮ ಆಟಗಾರನಾಗಿ ಮಹೇಶ ಹುನಸಿಕಟ್ಟಿ ಹೊರಹೊಮ್ಮಿದರು. ಗ್ರಾಮದ ಹಿರಿಯ ಮುಖಂಡರಾದ ಡಾ. ಜಯಗೊಂಡ ಗಡಗಿ, ಬಸವರಾಜ ಬಿರಾದಾರ, ಸದಾಶಿವ ಲೆಂಡಗಿ, ನ್ಯಾಮದೇವ ಬಾಡಗಿ, ಕುಮಾರ ಪಾಟೀಲ, ಮಾಳಪ್ಪ ಕುರಿ, ಕಲ್ಲಪ್ಪ ಪೂಜನ್ನವರ ಪಂದ್ಯಾವಳಿ ವೀಕ್ಷಿಸಿದರು.