ಉಡುಪಿ ಪೂರ್ಣ ಪ್ರಜ್ಞ ಕಾಲೇಜಿನ ನಿವೃತ್ತ ಉಪನ್ಯಾಸಕ ಮುರಳೀಧರ ಉಪಾಧ್ಯ ಮಾತನಾಡಿ, ಸಾಹಿತ್ಯ ಕ್ಷೇತ್ರದ ಬ್ರಾಡ್ಮನ್ ಆಗಿರುವ ಅಡಿಗರ ಕಾವ್ಯಗಳ ಬಗ್ಗೆ ಹೊಸ ತಲೆಮಾರಿನವರೂ ವಿಶೇಷ ಆಸಕ್ತಿ ವಹಿಸಿ ಅಧ್ಯಯನಶೀಲರಾಗುತ್ತಿರುವುದು ಪ್ರಶಂಸನೀಯ. ನವ್ಯ ಕಾಲದ ಪ್ರಾತಿನಿಧಿಕ ಕವಿಗಳಲ್ಲಿ ಒಬ್ಬರಾಗಿದ್ದು, ಎಲ್ಲರಿಗೂ ಮಾದರಿ ಎಂದರು.