ಇತಿಹಾಸದಲ್ಲಿ ನಾನಾ ವಿಧವಾದ ದುರ್ಘಟನೆಗಳು ನಡೆದುಹೋಗಿವೆ. ಬೇರೊಂದು ರೂಪದಲ್ಲಿ ಈಗಲೂ ನಡೆಯುತ್ತಿವೆ. ಆದರೆ ಅವುಗಳನ್ನು ಗಾಢವಾಗಿ ಅರಿಯದೆ; ಮಾನವೀಯ ಸಂಬಂಧಗಳನ್ನು ದಟ್ಟಗೊಳಿಸಿಕೊಳ್ಳಲು ಸಾಧ್ಯವಿಲ್ಲ. ‘ಮರೆತು ಮುನ್ನಡೆಯೋಣ’ ಎಂಬುದೂ ಅರಿವಿನ ಮುಂದುವರಿದ ಭಾಗವಾಗಿಯೇ ಬರಬೇಕಾಗುತ್ತದೆ. ಗಿರೀಶ್ ವಿ.ವಾಘ್ ಅವರು ಅನ್ಯಥಾ ಭಾವಿಸಬಾರದು; ಸೂರ್ಯಪ್ರಕಾಶ್ ಅವರ ಎಲ್ಲಾ ಲೇಖನಗಳಲ್ಲಿ ಪರೋಕ್ಷ