ಎಂ. ರವಿಕುಮಾರ್– ರಾಮನಗರ ವಿಶೇಷ ಭೂಸ್ವಾದೀನಾಧಿಕಾರಿ, ಎ.ಸಿ.ರೇಣುಕಾಪ್ರಸಾದ್– ರಾಮನಗರ ಉಪ ವಿಭಾಗಾಧಿಕಾರಿ, ರವಿಚಂದ್ರ ನಾಯಕ್– ಮಂಗಳೂರು ಉಪವಿಭಾಗಾಧಿಕಾರಿ, ರಮೇಶ್.ಪಿ.ಕೋನರಡ್ಡಿ–ಮಡಿಕೇರಿ ಉಪವಿಭಾಗಾಧಿಕಾರಿ, ವರಪ್ರಸಾದ ರೆಡ್ಡಿ– ಹರಪನಹಳ್ಳಿ ಉಪ ವಿಭಾಗಾಧಿಕಾರಿ, ರಾಜುಮೊಗವೀರ– ಚಿಕ್ಕೋಡಿ ಉಪವಿಭಾಗಾಧಿಕಾರಿ, ರಾಜಶೇಖರ ಡಂಬಳ– ಶಿರಸಿ ಉಪವಿಭಾಗಾಧಿಕಾರಿ.